ಭದ್ರಾಹೋಮ್‌ ಅಪ್ಲಾಯನ್ಸಸ್‌ ನಲ್ಲಿ ಆಯೋಜಿಸಿದ್ದ ನವದುರ್ಗೆಯರ ಅಲಂಕಾರ ಸ್ಪರ್ಧೆ-ಪುತ್ತೂರಿನ ರೋಹಿಣಿ ಆಚಾರ್ಯ ದ್ವಿತೀಯ

0

ಪುತ್ತೂರು: ಬಂಟ್ವಾಳ, ಬಸ್ತಿಪಡ್ಪು ಅಗ್ನಿಶಾಮಕ ಕಚೇರಿ ಮುಂಬಾಗದಲ್ಲಿರುವ ಭದ್ರಾಹೋಮ್‌ ಅಪ್ಲಾಯನ್ಸಸ್‌ ನಲ್ಲಿ ಆಯೋಜಿಸಿದ್ದ ಗೊಂಬೆ ನಮ್ಮದು,ಅಲಂಕಾರ ನಿಮ್ಮದು ಎಂಬ ವಾಕ್ಯದಡಿಯಲ್ಲಿ ಗೊಂಬೆಗಳಿಗೆ ನವದುರ್ಗೆಯರ ಅಲಂಕಾರ ಸ್ಪರ್ಧೆಯು ಅಕ್ಟೋಬರ್‌ 22ರಂದು ನಡೆಯಿತು.ಈ ಸ್ಪರ್ಧೆಯಲ್ಲಿ ಪುತ್ತೂರಿನ ರೋಹಿಣಿ ಆಚಾರ್ಯ ದ್ವಿತೀಯ ಸ್ಥಾನ ಪಡೆದಿದ್ದಾರೆ.

LEAVE A REPLY

Please enter your comment!
Please enter your name here