ಭರವಸೆ ಸಮಿತಿ ಸಭೆಯಲ್ಲಿ ಭಾಗವಹಿಸಿದ ಶಾಸಕ ಅಶೋಕ್ ರೈ

0

ಪುತ್ತೂರು: ಸರಕಾರದ ಭರವಸೆ ಸಮಿತಿ ಸಭೆಯು ಬೆಂಗಳೂರಿನ‌ ವಿಧಾನ ಸೌಧದಲ್ಲಿ ಅ.25ರಂದು ನಡೆಯಿತು. ಶಾಸಕರಾದ ಅಶೋಕ್ ರೈ ಯವರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.ಈ ಸಂದರ್ಭದಲ್ಲಿ ವಿಧಾನ ಸಭೆಯ ಸದ್ಯರು ಹಾಗು ಸಮಿತಿಯ ಅಧ್ಯಕ್ಷರಾದ ಚೆನ್ನಾರೆಡ್ಡಿ ತನ್ನೂರ, ಶಾಮನೂರು ಶಿವಶಂಕರಪ್ಪ,ಬಿ.ಕೆ ಸಂಗಮೇಶ್ವರ್‌ ,ಬಾಲಚಂದ್ರ ಲಕ್ಷ್ಮಣರಾವ್‌ ಜಾರಕಿಹೊಳಿ, ಪ್ರಭು ಬಿ. ಚೌವ್ಹಾನ್‌, ಸಿದ್ದು ಸವದಿ, ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ, ದಿನಕರ್‌ ಕೇಶವ ಶೆಟ್ಟಿ, ಅವಿನಾಶ್‌ ಉಮೇಶ್‌ ಜಾಧವ್‌, ಅಶೋಕ ಮಲ್ಲಪ್ಪ ಮನಗೂಳಿ, ನಾರಾ ಭರತ್‌ ರೆಡ್ಡಿ, ಶ್ರೀನಿವಾಸ ಎಸ್‌ ಟಿ, ಸಮೃದ್ದಿ ವಿ ಮಂಜುನಾಥ

LEAVE A REPLY

Please enter your comment!
Please enter your name here