ಮರೀಲ್‌ ಅಬ್ದುಲ್‌ ರಹಿಮಾನ್‌ ಸಾಹೇಬ್‌ ನಿಧನ

0

ಪುತ್ತೂರು: ಮೂಲತಃ ಕೂರ್ನಡ್ಕ ಸಮೀಪದ ಮರೀಲ್‌ ನಿವಾಸಿಯಾಗಿದ್ದ ದಿ.ಶರೀಫ್‌ ಸಾಹೇಬ್‌ ಎಂಬವರ ಮಗ, ಪ್ರಸ್ತುತ ಪುರುಷರಕಟ್ಟೆ ನಿವಾಸಿಯಾಗಿರುವ ಅಬ್ಬುಲ್‌ ರಹಿಮಾನ್‌ ಸಾಹೇಬ್‌ ಅಲ್ಪಕಾಲದ ಅನಾರೋಗ್ಯದ ಬಳಿಕ ನಿಧನರಾಗಿದ್ದಾರೆ. ಮೃತರು ಪತ್ನಿ ನಾಲ್ವರು ಗಂಡು ಮಕ್ಕಳು 6 ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here