ಕುಂದ್ರುಕೋಟೆ ನಾರಾಯಣ ಗೌಡ ನಿಧನ

0

ಪುತ್ತೂರು: ಕಬಕ ಗ್ರಾಮದ ಕುಂದ್ರುಕೋಟೆ ನಿವಾಸಿ ಕೆ.ನಾರಾಯಣ ಗೌಡ(71ವ)ರವರು ನ.1ರಂದು ನಿಧನರಾದರು.ಕೆ.ನಾರಾಯಣ ಗೌಡ ಅವರು ಅಲ್ಪಕಾಲದ ಅಸೌಖ್ಯದಿಂದ, ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಜಾನಕಿ, ಮೂವರು ಪುತ್ರರು ಮತ್ತು ಪುತ್ರಿಯನ್ನು ಹಾಗು ಅಳಿಯ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here