ಡಿ.3 ಕ್ಕೆ ಪುತ್ತಿಲ ಪರಿವಾರ ಒಳಮೊಗ್ರು ಗ್ರಾಮ ಸಮಿತಿಯಿಂದ ಸತ್ಯನಾರಾಯಣ ಪೂಜೆ, ಧಾರ್ಮಿಕ‌ ಸಭೆ – ಆಮಂತ್ರಣ ಪತ್ರ ಬಿಡುಗಡೆ

0

ಪುತ್ತಿಲ ಪರಿವಾರ ಒಳಮೊಗ್ರು ಗ್ರಾಮ ಸಮಿತಿ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ ಡಿ.3 ರವಿವಾರದಂದು ಕುಂಬ್ರದಲ್ಲಿ ನಡೆಯಲಿದೆ, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು.

ಡಿ.3 ರಂದು ಕುಂಬ್ರ ಶ್ರೀ ರಾಮ ಭಜನಾ ಮಂದಿರದಲ್ಲಿ ಜರಗುವ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ ಜರುಗಲಿದೆ.

ಆಮಂತ್ರಣ ಪತ್ರಿಕೆ ಬಿಡುಗಡೆ ಅರುಣ್ ಕುಮಾರ್ ಪುತ್ತಿಲರ ಉಪಸ್ಥಿತಿಯಲ್ಲಿ ಜರಗಿತು. ಗೌರವ ಸಲಹೆಗಾರ ಮಾತೃಶ್ರೀ ಅರ್ಥ್ ಮೂವರ್ಸ್ ಮೋಹನ್ ದಾಸ್ ರೈ, ಶ್ರೀ ರಾಮ ಭಜನಾ ಮಂದಿರ ಅಧ್ಯಕ್ಷರಾದ ಪದ್ಮನಾಭ ರೈ ಅರೆಪ್ಪಾಡಿ, ಮಾಜಿ ಅಧ್ಯಕ್ಷರಾದ ಅರುಣ್ ರೈ ಬಿಜಲ, ಬಾಬು ಪೂಜಾರಿ ಬಡಕ್ಕೋಡಿ, ಪುತ್ತಿಲ ಪರಿವಾರದ ಮುಖಂಡರಾದ ರವಿಕುಮಾರ್ ರೈ ಕೆದಂಬಾಡಿ ಮಠ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಕೃಷ್ಣ ಪ್ರಸಾದ್ ಶೆಟ್ಟಿ , ಸುದೀರ್ ಶೆಟ್ಟಿ ನೇಸರ, ರಾಜ್ ಪ್ರಕಾಶ್ ಕುಂಬ್ರ,ವಿಶ್ವಕುಮಾರ್ ಕುಂಬ್ರ, ರವಿ ಪ್ರಸಾದ್, ರಿತೇಶ್ ಕೋಡಿಬೈಲ್, ಸತೀಶ್ ನಾಯ್ಕ್, ಉದಯ ಮಡಿವಾಳ, ಹರೀಶ್ ರೈ, ಶರತ್ ಅಡ್ಕ, ಹರಿಪ್ರಸಾದ್ ಅಜ್ಜಿಕಲ್ಲ್, ಪದ್ಮನಾಭ ಅಜ್ಜಿಕಲ್ಲ್, ಮೋಹನ್ ಕಲ್ಲಡ್ಕ, ಗಣೇಶ್ ಕಲ್ಲಡ್ಕ, ಬಾಲಕೃಷ್ಣ ಬಿಜಲ, ಹರೀಶ್ ಕುಂಬ್ರ, ಸಂದೇಶ್ ಪೂಜಾರಿ , ಅಶೋಕ್ ಬಡಕ್ಕೋಡಿ, ಹರ್ಷಿತ್, ಅಶೋಕ್ ಬಿಜತ್ರೆ, ಉಮೇಶ್ ಗುರಿಕುಮೆರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here