ನಾಳೆ (ನ.25) ಪೆರ್ಲಂಪಾಡಿಯಲ್ಲಿ ಮೆ| ಪಾಂಬಾರು ಟ್ರೇಡರ‍್ಸ್ ಶುಭಾರಂಭ

0

ಪುತ್ತೂರು: ಅಡಿಕೆ, ಕಾಳು ಮೆಣಸು, ತೆಂಗು, ಕೊಕ್ಕೋ ಖರೀದಿ ಕೇಂದ್ರ ಮೆ| ಪಾಂಬಾರು ಟ್ರೇಡರ‍್ಸ್ ನ.25ರಂದು ಪೆರ್ಲಂಪಾಡಿಯ ಸನ್ನಿಧಿ ಸಂಕೀರ್ಣದಲ್ಲಿ ಶುಭಾರಂಭಗೊಳ್ಳಲಿದೆ. ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ರಾಜ್ಯ ಅಧ್ಯಕ್ಷ ಮಹಾ ಮಂಡಲೇಶ್ವರ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ ಓಂ ಶ್ರೀ ಮಠ ಮಂಗಳೂರು ಇವರು ದೀಪ ಬೆಳಗಿಸಿ ಶುಭಾರಂಭಗೊಳಿಸಲಿದ್ದಾರೆ. ಅಖಿಲ ಭಾರತೀಯ ಸಂತ ಸಮಿತಿಯ ಸಹ ಅಧ್ಯಕ್ಷ ಮಾತಾ ಶ್ರೀ ಓಂ ಶ್ರೀ ಶಿವ ಜ್ಞಾನಾಮಯಿ ಸರಸ್ವತೀ ಓಂ ಶ್ರೀ ಮಠ ಅವರು ಭಾಗವಹಿಸಲಿದ್ದಾರೆ. ಗ್ರಾಹಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪಾಲುದಾರರಾದ ದೀಕ್ಷಿತಾ ಪಿ.ರೈ, ಪ್ರದೀಪ್ ಕುಮಾರ್ ರೈ ಪಾಂಬಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here