ಕಡಬ: ದಯಸಾಗರ್‌ ಆಳ್ವ ಹೃದಯಾಘಾತದಿಂದ ನಿಧನ

0

ಕಡಬ: 102 ನೆಕ್ಕಿಲಾಡಿ ಗ್ರಾಮದ ಅತ್ಲಾಜೆ ಪ್ರೇಮಸಾಗರ ಆಳ್ವರವರ ಮಗ ದಯಸಾಗರ ಆಳ್ವ(44 ವ) ರವರು ಡಿ.8ರಂದು ಪುತ್ತೂರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರು ತಂದೆ,ತಾಯಿ,ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here