ಪುಣಚ ಪರಿಯಾಲ್ತಡ್ಕದಲ್ಲಿ “ಸತ್ಯೊದ ಸ್ವಾಮಿ ಕೊರಗಜ್ಜ” ಯಕ್ಷಗಾನ ಬಯಲಾಟ

0

ಪುಣಚ: ಮಂಗಳೂರು ಬಾಳ ಕಳವಾರು ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯ “ಸತ್ಯೊದ ಸ್ವಾಮಿ ಕೊರಗಜ್ಜ” ಎಂಬ ತುಳು ಪ್ರಸಂಗ ಪುಣಚ ಪರಿಯಾಲ್ತಡ್ಕ ಶಾಲಾ ವಠಾರದ ಬಳಿ ಡಿ.8ರಂದು ನಡೆಯಿತು.

ಊರ ಹತ್ತು ಸಮಸ್ತರ ಪರವಾಗಿ ನಡೆದ ಯಕ್ಷಗಾನ ಬಯಲಾಟದಲ್ಲಿ ಪುಣಚ ಯಕ್ಷ ಕಲಾಭಿಮಾನಿಗಳ ಸಹಕಾರದೊಂದಿಗೆ ಹಾಗೂ ಗ್ರಾಮಸ್ಥರು ಭಾಗವಹಿಸಿ ತನು ಮನ ಧನಗಳಿಂದ ಸಹಕರಿಸಿದರು.

LEAVE A REPLY

Please enter your comment!
Please enter your name here