ಪುತ್ತೂರು ಮಲಂಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಗೀವರ್ಗೀಸ್ ಮಾರ್‌ ಮಕಾರಿಯೋಸ್‌ ಕ್ರಿಸ್ಮಸ್‌ ಸಂದೇಶ

0

ಪುತ್ತೂರು: ಕ್ರಿಸ್ತ ಜಯಂತಿ ಸಂದರ್ಭದಲ್ಲಿ ನಮ್ಮ ಸ್ವಾರ್ಥವನ್ನು ಬದಿಗಿಟ್ಟು ಪರರಿಗಾಗಿ ತನ್ನನ್ನು ತಾನು ಬರಿದು ಮಾಡಿದ ರೀತಿಯಲ್ಲಿ ಇತರರ ಬದುಕಿಗೆ ನಮ್ಮಿಂದ ಕೈಲಾದ ರೀತಿಯಲ್ಲಿ ಇತರರ ಬದುಕಿಗೆ ನಮ್ಮಿಂದ ಕೈಲಾದ ರೀತಿಯಲ್ಲಿ ಸ್ಪಂದಿಸೋಣ. ಇದೇ ನಿಜವಾದ ಕ್ರಿಸ್ಮಸ್‌ ಆಚರಣೆಯ ರೀತಿ ಎಂದು ಪುತ್ತೂರು ಮಲಂಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಗೀವರ್ಗೀಸ್ ಮಾರ್‌ ಮಕಾರಿಯೋಸ್‌ ತಮ್ಮ ಕ್ರಿಸ್ಮಸ್‌ ಸಂದೇಶದಲ್ಲಿ ಹೇಳಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here