![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಉರ್ಲಾಂಡಿ ಶ್ರೀಸತ್ಯನಾರಾಯಣ ಬಾಲಗೋಕುಲ ವತಿಯಿಂದ ಉರ್ಲಾಂಡಿ ಸತ್ಯನಾರಾಯಣ ಕಟ್ಟೆಯಲ್ಲಿ ದೀಪ ಪೂಜಾ ಕಾರ್ಯಕ್ರಮ ಡಿ.31ರಂದು ಸಂಜೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಬಾಲಗೋಕುಲ ವಗ್ಗ ಇದರ ಸಂಚಾಲಕ ಹರೀಶ್ ಜಾರಬೆಟ್ಟುರವರಿಂದ ಬೌದ್ಧಿಕ್ ನಡೆಯಲಿರುವುದು. ಬಳಿಕ ದೀಪ ಪೂಜನ, ಮಕ್ಕಳ ಸಾಮೂಹಿಕ ಹುಟ್ಟುಹಬ್ಬ, ತಂದೆ-ತಾಯಿಯರ ಪಾದ ಪೂಜೆ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.