ಉಪ್ಪಿನಂಗಡಿಯಲ್ಲಿ ಸ್ವಚ್ಛತಾ ಅಭಿಯಾನ

0

ಉಪ್ಪಿನಂಗಡಿ: ಗಣರಾಜೋತ್ಸವದಂಗವಾಗಿ ಉಪ್ಪಿನಂಗಡಿ ಗ್ರಾ.ಪಂ. ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಲಲಿತಾ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಅಬ್ದುಲ್ ರಹಿಮಾನ್ ಕೆ., ಅಬ್ದುಲ್ ರಶೀದ್, ಉಷಾ ಮುಳಿಯ, ಧನಂಜಯ, ಸಂಜೀವ, ನೀರು ಹಾಗೂ ನೈರ್ಮಲ್ಯ ಸಮಿತಿ ಸದಸ್ಯರಾದ ಸಿದ್ಧೀಕ್ ಕೆಂಪಿ, ಗ್ರಾ.ಪಂ. ಸಿಬ್ಬಂದಿ ಮಹಾಲಿಂಗ, ಆಶಾ, ಜ್ಯೋತಿ, ಶುಭಾ, ಉಮೇಶ, ಶ್ರೀನಿವಾಸ, ಇಕ್ಬಾಲ್, ಇಸಾಕ್, ಸುಂದರ, ಆನಂದ ಕಾರ್ಯದರ್ಶಿ ಗೀತಾ, ಪಿಡಿಒ ವಿಲ್ಪ್ರೇಡ್ ಲಾರೆನ್ಸ್ ರೊಡ್ರಿಗಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here