ಪುತ್ತೂರು ಜಾತ್ರಾಗದ್ದೆಯಲ್ಲಿ ಸ್ವಚ್ಛ ಸ್ವಾದಿಷ್ಟ ಆಹಾರ `ಜೇಸಿಐ ನಳಪಾಕ

0

ಪುತ್ತೂರು: ಜಾತ್ರೋತ್ಸವ ಸಂದರ್ಭದಲ್ಲಿ ಬಂದಂತಹ ಭಕ್ತಾದಿಗಳಿಗೆ ಸ್ವಚ್ಚ ಹಾಗೂ ಸ್ವಾದಿಷ್ಟ ಆಹಾರವನ್ನು ಕೊಡುವ ಉದ್ದೇಶದಿಂದ ಜೇಸಿಐ ಪುತ್ತೂರು ಸಂಸ್ಥೆಯು ಸಾದರಪಡಿಸುವ ನಳಪಾಕವು ಜಾತ್ರಾ ಗದ್ದೆಯಲ್ಲಿ ತನ್ನ ಕೇಂದ್ರದ ಸೇವೆಯನ್ನು ಏ.15ರಿಂದ 18ರವರೆಗೆ ವಿಶೇಷವಾಗಿ ರುಮಾಲಿ ರೋಟಿ, ತಾಜಾ ಹಣ್ಣಿನ ಜ್ಯೂಸ್‌ ಇರಲಿದೆ.

LEAVE A REPLY

Please enter your comment!
Please enter your name here