




ಮುಕ್ರಂಪಾಡಿ: ಪುತ್ತೂರು ತಾಲೂಕು ಕಸಬಾ ಗ್ರಾಮದ ಚಿಕ್ಕಪುತ್ತೂರು ದಿ. ಸುಬ್ರಾಯ ಗೌಡರ ಪುತ್ರಿ ಪ್ರತೀಕಾ ಎಸ್. ಮತ್ತು ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಮೇಲಿನ ಬಳ್ಳಿಕಾನ ಪೈಕ ವಿಶ್ವನಾಥ ಗೌಡರ ಪುತ್ರ ಲಿಖಿತ್ ಎಂ. ರವರ ವಿವಾಹವು ಸುಭದ್ರ ಕಲಾ ಮಂದಿರದಲ್ಲಿ ನಡೆಯಿತು.











ಮುಕ್ರಂಪಾಡಿ: ಪುತ್ತೂರು ತಾಲೂಕು ಕಸಬಾ ಗ್ರಾಮದ ಚಿಕ್ಕಪುತ್ತೂರು ದಿ. ಸುಬ್ರಾಯ ಗೌಡರ ಪುತ್ರಿ ಪ್ರತೀಕಾ ಎಸ್. ಮತ್ತು ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಮೇಲಿನ ಬಳ್ಳಿಕಾನ ಪೈಕ ವಿಶ್ವನಾಥ ಗೌಡರ ಪುತ್ರ ಲಿಖಿತ್ ಎಂ. ರವರ ವಿವಾಹವು ಸುಭದ್ರ ಕಲಾ ಮಂದಿರದಲ್ಲಿ ನಡೆಯಿತು.





