![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು : ಕೊಳ್ತಿಗೆ ಕೆಳಗಿನಮನೆ ಕೃಷಿಕ ( ಜಪ್ಪದಿಲ್ಲ್ ಬಾರಿಕೆ ತರವಾಡುಮನೆ) ನಾರಾಯಣ ರೈ ಯಾನೆ ಕೊರಗಪ್ಪ ರೈಯವರು(83) ಅಲ್ಪ ಕಾಲದ ಅನಾರೋಗ್ಯದಿಂದ ಮೇ.2 ರಂದು ನಿಧನ ಹೊಂದಿದ್ದಾರೆ.
ಮೃತರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.
ಪುತ್ತೂರು : ಕೊಳ್ತಿಗೆ ಕೆಳಗಿನಮನೆ ಕೃಷಿಕ ( ಜಪ್ಪದಿಲ್ಲ್ ಬಾರಿಕೆ ತರವಾಡುಮನೆ) ನಾರಾಯಣ ರೈ ಯಾನೆ ಕೊರಗಪ್ಪ ರೈಯವರು(83) ಅಲ್ಪ ಕಾಲದ ಅನಾರೋಗ್ಯದಿಂದ ಮೇ.2 ರಂದು ನಿಧನ ಹೊಂದಿದ್ದಾರೆ.
ಮೃತರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.