ಬುಳೇರಿಕಟ್ಟೆ- ಬಳಕ್ಕ ಬಂಗೇರ ತರವಾಡು ದೈವಸ್ಥಾನದಲ್ಲಿ ಸಂಕ್ರಮಣ ಪೂಜೆ- ಅಗೇಲು ಸೇವೆ

0

ಪುತ್ತೂರು: ಬಲ್ನಾಡು ಗ್ರಾಮದ ಬುಳೇರಿಕಟ್ಟೆ ಅಗರ್ತಬೈಲು ಬಳಕ್ಕ ಬಂಗೇರ ಕುಟುಂಬದ  ತರವಾಡು ಮನೆಯ ದೈವಸ್ಥಾನದಲ್ಲಿ ತಿಂಗಳ ಸಂಕ್ರಮಣ ಪೂಜೆ ಹಾಗೂ ಅಗೇಲು ಸೇವೆ ಮೇ.14ರಂದು ನಡೆಯಿತು.


ದೈವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು, ನೇಮೋತ್ಸವ ಸಮಿತಿ ಪದಾಧಿಕಾರಿಗಳು, ಕುಟುಂಬಸ್ಥರು, ಬಂಧುಗಳು ಹಾಗೂ ಭಕ್ತಾದಿಗಳು ಆಗೇಲು ಸೇವೆಯಲ್ಲಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here