ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಮಂತ್ರಿ ಮಂಡಲ ರಚನೆ

0

ಪುತ್ತೂರು : ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆದ ಶಾಲಾ ಮಂತ್ರಿ ಮಂಡಲ ರಚನಾ ಪ್ರಕ್ರಿಯೆ ನಡೆಯಿತು. ಶಾಲಾ ನಾಯಕನಾಗಿ ಹತ್ತನೆ ತರಗತಿಯ ವಿದ್ಯಾರ್ಥಿಯಾದ ಪವನ್ ಕುಮಾರ್ ಮತ್ತು ಶಾಲಾ ನಾಯಕಿಯಾಗಿ ಅದೇ ತರಗತಿಯ ಶ್ರೀ ಲಕ್ಷ್ಮಿ ಆಯ್ಕೆಯಾದರು. ವಿರೋಧ ಪಕ್ಷದ ನಾಯಕಿಯಾಗಿ ವೈಶಿಷ್ಟ್ಯ, ಆಹಾರ ಮಂತ್ರಿಯಾಗಿ ಪುನೀತ್ ಎಸ್. ವಿ, ಶಿಕ್ಷಣ ಮಂತ್ರಿಯಾಗಿ ನಿಹಾರ್ ಎಸ್. ವಿ, ಸಾಂಸ್ಕೃತಿಕ ಮಂತ್ರಿಯಾಗಿ ದೃತಿ ಜಿ. ಎಸ್, ಕ್ರೀಡಾ ಮಂತ್ರಿಯಾಗಿ ಶಶಾಂಕ್ ಪಿ ಭಟ್, ಆರೋಗ್ಯ ಭದ್ರತೆ ಮತ್ತು ಮಕ್ಕಳ ರಕ್ಷಣಾ ಮಂತ್ರಿಯಾಗಿ ಸಾತ್ವಿಕ್ ಹಾಗೂ ಶಾಲಾ ಶಿಸ್ತು ಮಂತ್ರಿಯಾಗಿ ಯಶಸ್ ಗೌಡ ಇವರು ಆಯ್ಕೆಯಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here