ನರಿಮೊಗರು ಮರಾಟಿ ಸಮಾಜ ಸೇವಾ ಸಂಘ ರಚನೆ

0

ಅಧ್ಯಕ್ಷ:ಮಹಾಲಿಂಗ ನಾಯ್ಕ,ಕಾರ್ಯದರ್ಶಿ:ಕೃಷ್ಣ ನಾಯ್ಕ,ಕೋಶಾಧಿಕಾರಿ: ಈಶ್ವರ ನಾಯ್ಕ

ಪುತ್ತೂರು; ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ 2024-25ನೇ ಸಾಲಿನ ಕಾರ್ಯಕಾರಿ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಮಹಾಲಿಂಗ ನಾಯ್ಕ ನರಿಮೊಗರು, ಕಾರ್ಯದರ್ಶಿಯಾಗಿ ಕೃಷ್ಣ ನಾಯ್ಕ ನೆಕ್ಕಿಲು ಸಂಪ್ಯ, ಉಪಾಧ್ಯಕ್ಷರುಗಳಾಗಿ ಕೊರಗಪ್ಪ ನಾಯ್ಕ ಕಲ್ಲಮ, ಗೋಪಾಲ ನಾಯ್ಕ ಎಲಿಕ, ಜೊತೆ ಕಾರ್ಯದರ್ಶಿಯಾಗಿ ಪುಷ್ಪಾವತಿ ಸುಂದರ ನಾಯ್ಕ ಮಾಯಂಗಲ, ಕೋಶಾಧಿಕಾರಿಯಾಗಿ ಈಶ್ವರ ನಾಯ್ಕ ಅಜಲಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ಶಿವಪ್ಪ ನಾಯ್ಕ ನೆಕ್ಕಿಲು, ಸಂಘಟನಾ ಕಾರ್ಯದರ್ಶಿಗಳಾಗಿ ಮೋಹನ ನಾಯ್ಕ ಕೇದಗೆತಡಿ, ಯೋಗೀಶ್ ನಾಯ್ಕ ಶಾಂತಿಗೋಡು, ರಮೇಶ ನಾಯ್ಕ ಬೀರ್ಮನಕಜೆ, ಕೊರಗಪ್ಪ ನಾಯ್ಕ ಕೊಡಂಕೀರಿ, ಭರತ್ ಆನಾಜೆ, ಸದಸ್ಯರುಗಳಾಗಿ ಬಿ.ಕೆ ಸುಂದರ ನಾಯ್ಕ, ದೇವಪ್ಪ ನಾಯ್ಕ ಕೇದಗೆತಡಿ, ಪರಮೇಶ್ವರ ನಾಯ್ಕ ಬಾವಿಕಟ್ಟೆ, ಅಶ್ವಿನಿ ಬಿ.ಕೆ.ಮುಂಡೂರು, ಉಮೇಶ್ ದಾಸರಮೂಲೆ, ಮಹೇಶ್ ಹಿಂದಾರು, ಪ್ರಮೀಳಾ ಶಿವಪ್ರಸಾದ್ ಬಜಪ್ಪಾಲ, ತಿಮ್ಮಪ್ಪ ನಾಯ್ಕ ಬಂಡಿಕಾನ, ನಳಿನಿ ಮುಂಡೋಡಿ, ಸದಾಶಿವ ನಾಯ್ಕ ನೆಕ್ಕಿಲು, ಶಶಿಕಲ ಬಿ.ಕೆ, ರಮೇಶ್ ರೆನ್ಯ, ಸಂಕಪ್ಪ ನಾಯ್ಕ ಪಂಜಳ, ಪ್ರವೀಣ್ ಪಂಜಳ, ನಾರಾಯಣ ನಾಯ್ಕ ಪುಳಿಂಕೆತ್ತಡಿ, ಗಣೇಶ್ ನೆಕ್ಕಿಲು, ದಿನೇಶ್ ಬರೆಕೋಲಾಡಿ, ಶ್ರೀಮತಿ ಹರಿಣಾಕ್ಷಿ ಬೊಳ್ಳಡ್ಕ, ಶಶಿಕಲಾ ಕೋಡಿಬೈಲ್, ಹೇಮಲತಾ ಉದಯಗಿರಿ, ಬೇಬಿ ಉದಯಗಿರಿರವರುಗಳನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here