ಸಿ.ಎ ಪರೀಕ್ಷೆಯಲ್ಲಿ ಕೆಮ್ಮಾಯಿ ಶ್ರೀವತ್ಸ ಬೈಪಾಡಿತ್ತಾಯ ತೇರ್ಗಡೆ

0

ಕೆಮ್ಮಾಯಿ:ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನಿವಾಸಿ ,ಮಂಗಳೂರಿನ ಕೆನರಾ ಕಾಲೇಜು ಸಿ ಎ ಸೆಂಟರ್‌ ವಿದ್ಯಾರ್ಥಿ ಶ್ರೀವತ್ಸ ಬೈಪಾಡಿತ್ತಾಯ ಅವರು ಐಸಿಎಐ ಮೇ ನಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು 36ನೇ ಚೆಂಬರ್‌ ಸಿ.ಎ ಕ್ಯಾಂಪಸ್‌ ನ ಸಿ.ಎ ನಾಗಭೂಷಣ ಪೈ ಅವರು ಮಾರ್ಗದರ್ಶನ ನೀಡಿದ್ದಾರೆ.ಹಾಗೂ ಹಲವು ಸಂಸ್ಥೆಗಳಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.
ಇವರು ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಧರ ಬೈಪಾಡಿತ್ತಾಯ ಮತ್ತು ವಿಜಯ ದಂಪತಿಗಳ ಪುತ್ರ.

LEAVE A REPLY

Please enter your comment!
Please enter your name here