ಉಳಿಪು ಯೇಸುದಾಸ್ ಕುಲ್ನಾಜಿಯಲ್ ನಿಧನ

0


ನೆಲ್ಯಾಡಿ: ಕಡಬ ತಾಲೂಕಿನ ಹೊಸಮಠ ಸಮೀಪದ ಉಳಿಪು ನಿವಾಸಿ ಯೇಸುದಾಸ್ ಕುಲ್ನಾಜಿಯಲ್ (68ವ.)ಅವರು ಅಲ್ಪಕಾಲದ ಅನಾರೋಗ್ಯದಿಂದ ಜು.14ರಂದು ಬೆಳಿಗ್ಗೆ ನಿಧನರಾದರು.

ಮೃತರು ಪುತ್ರರಾದ ನೆಲ್ಯಾಡಿ ಬೆಥನಿ ಐಟಿಐ ಉಪನ್ಯಾಸಕ ಪ್ರಕಾಶ್, ಯೋಧ ಪ್ರಶಾಂತ್, ಪುತ್ರಿ ಲಂಡನ್‌ನಲ್ಲಿ ನರ್ಸ್ ಆಗಿರುವ ಪ್ರಮೀಳ, ಕೇರಳದಲ್ಲಿ ಶಿಕ್ಷಕಿಯಾಗಿರುವ ಪ್ರಭಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here