ಪಡುಮಲೆ ಮರಾಟಿ ಸೇವಾ ಸಂಘದ ವತಿಯಿಂದ ಶ್ರಮದಾನ

0

ಬಡಗನ್ನೂರು: ಪಡುಮಲೆ ಮರಾಟಿ ಸೇವಾ ಸಂಘ ಪಡುಮಲೆ ಇದರ ವತಿಯಿಂದ ಪಟ್ಟೆ ಮರಾಟಿ ಸೇವಾ ಸಹಕಾರಿ ಸಂಘದ ನೂತನ ನಿರ್ಮಿಸಿದ ಕಟ್ಟಡದ ಸುತ್ತ ಮುತ್ತಲಿನ ಪರಿಸರವನ್ನು ಶ್ರಮದಾನದ ಮೂಲಕ  ಸ್ವಚ್ಛಗೊಳಿಸುವ ಕಾರ್ಯ ನಡೆಯಿತು.

ಈ ಸಂದರ್ಭದಲ್ಲಿ  ಪಡುಮಲೆ ಮರಾಟಿ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ವೈಕೆ ನಾಯ್ಕ ಪಟ್ಟೆ, ಅಧ್ಯಕ್ಷ ಅಪ್ಪಯ್ಯ ನಾಯ್ಕ ತಲೆಂಜಿ, ಕಾರ್ಯದರ್ಶಿ  ನಾರಾಯಣ ನಾಯ್ಕ ಪೇರಾಲು, ಕೋಶಾಧಿಕಾರಿ ಶ್ರೀಧರ ನಾಯ್ಕ ನೇರ್ಲಪ್ಪಾಡಿ, ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ನಾಯ್ಕ ಮೂಂಡೋಳೆ, ಕೇಶವಪ್ರಸಾದ್ ನೀಲಗಿರಿ, ಮಾಜಿ ಕಾರ್ಯದರ್ಶಿ ಯೋಗೀಶ್ ತಲೆಂಜಿ, ಸದಸ್ಯ ಸುಂದರ ನಾಯ್ಕ ತಲೆಂಜಿ ಹಾಗೂ ಸೊಸೈಟಿ ಸಿಬ್ಬಂದಿಗಳಾದ ಪೂವಪ್ಪ ನಾಯ್ಕ ಅರಿಯಡ್ಕ, ಬಾಬು ನಾಯ್ಕ ನೆಲ್ಯಾಡಿ  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here