ನಿಡ್ಪಳ್ಳಿ: ಅಪಾಯಕಾರಿ ಮರಗಳ ತೆರವು ಕಾರ್ಯ 

0

ನಿಡ್ಪಳ್ಳಿ: ರೆಂಜ ಮುಡ್ಪಿನಡ್ಕ ಬಡಗನ್ನೂರು ಹೋಗುವ ಮುಖ್ಯ ರಸ್ತೆಯ ಕುಕ್ಕುಪುಣಿ ಪರಿಸರದಲ್ಲಿ ರಸ್ತೆಗೆ ಬಾಗಿ ನಿಂತ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

ರಸ್ತೆ ಬದಿ ವಿದ್ಯುತ್ ಲೈನ್ ಮೇಲೆ ಬಾಗಿ ನಿಂತು ಅಪಾಯಕಾರಿ ಸ್ಥಿತಿಯಲ್ಲಿದ್ದ ಮರ ತೆರವುಗೊಳಿಸುವಂತೆ ಸಾರ್ವಜನಿಕರ ಆಗ್ರಹದ ಕುರಿತು ಇತ್ತೀಚೆಗೆ ಸುದ್ದಿ ಪತ್ರಿಕೆ,ವೆಬ್‌ ಸೈಟ್‌ ನಲ್ಲಿ ವರದಿ ಮಾಡಲಾಗಿತ್ತು. ಇದೀಗ ತೆರವು ಗೊಳಿಸುತ್ತಿರುವುದರಿಂದ ಸಾರ್ವಜನಿಕರು ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here