ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಫಲಾನುಭವಿಗೆ ಮಂಜೂರಾತಿ ಪತ್ರ ವಿತರಣೆ

0

ಪುತ್ತೂರು.. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಪುತ್ತೂರು ಇದರ ಪುತ್ತೂರು ವಲಯದ ಜಿಡೆಕಲ್ಲು ಕಾರ್ಯ ಕ್ಷೇತ್ರದ ಶ್ರೀ ಧರ್ಮ ನವಜೀವನ ಸಂಘದ ಸದಸ್ಯ ಮೋನಪ್ಪರವರ ಮನೆಯ ಫ್ರೀಜ್ ಇತ್ತೀಚೆಗೆ ಬ್ಲಾಸ್ಟ್ ಗೊಂಡು ಮನೆಗೆ ಹಾನಿಯಾಗಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೂ.25,000 ಬಿಡುಗಡೆ ಮಾಡಲಾಯಿತು. ಇದರ ಮಂಜೂರಾತಿ ಪತ್ರವನ್ನು ಫಲಾನುಭವಿಯ ಮನೆಗೆ ತೆರಳಿ ತಾಲೂಕು ಜನ ಜಾಗೃತಿ ಅಧ್ಯಕ್ಷ ಲೋಕೇಶ್ ಹೆಗ್ಡೆ ಪುತ್ತೂರು ಇವರು ಅ.13ರಂದು ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕರು, ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here