ಚಾರ್ವಾಕ ಹಾ.ಉ.ಸ. ಸಂಘದಿಂದ ಜಂತುಹುಳದ ಮಾತ್ರೆ ವಿತರಣಾ ಅಭಿಯಾನಕ್ಕೆ ಚಾಲನೆ

0

ಕಾಣಿಯೂರು: ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ರಾಸುಗಳಿಗೆ ಸಾಮೂಹಿಕ ಜಂತುಹುಳದ ಅಭಿಯಾನವನ್ನು ಪ್ರಾರಂಭಿಸಲಾಯಿತು.
ಸಂಘದ ಸದಸ್ಯ, ಪ್ರಗತಿಪರ ಹೈನುಗಾರಿಕೆದಾರರಾದ ಮನೋಹರ ನಾಣಿಲ ಅವರ ರಾಸುಗಳಿಗೆ ಜಂತುಹುಳದ ಮಾತ್ರೆ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ, ಉಪಾಧ್ಯಕ್ಷ ಕುಸುಮದರ ಇಡ್ಯಡ್ಕ ನಿರ್ದೇಶಕರಾದ ವಸಂತ ದಲಾರಿ, ಗೋಪಾಲಕೃಷ್ಣ ಬಾರೆಂಗಳ, ಗಣೇಶ್ ಎಂ, ರಾಮಣ್ಣಗೌಡ ಪಿ, ರಾಮಚಂದ್ರ ಗೌಡ ಐ ಎಚ್, ವಾಸಪ್ಪ ಗೌಡ ಕೆ, ಎಸ್ ಕುಸುಮಾವತಿ, ರಾಜೀವಿ, ಕಾಂತ,ಪರವ ಕಾರ್ಯದರ್ಶಿ ದಮಯಂತಿ, ಸಿಬ್ಬಂದಿ ನಿಶ್ಚಿತ್ ಅಬಿಕಾರರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here