ಆ.18: ಕಲ್ಲಮ ಮಠದಲ್ಲಿ ನಿದ್ರಾಹೀನತೆಯ ಬಗ್ಗೆ ವೈದ್ಯಕೀಯ ಕಾರ್ಯಗಾರ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು, ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ, ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದ ಟ್ರಸ್ಟ್ ವತಿಯಿಂದ ನಿದ್ರಾಹೀನತೆಯ ಬಗ್ಗೆ ವೈದ್ಯಕೀಯ ಕಾರ್ಯಗಾರ ಆ.18ರಂದು ಸಂಜೆ ಗಂಟೆ 4 ರಿಂದ ಕಲ್ಲಮ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆಯಲಿದೆ.

ತಜ್ಞ ವೈದ್ಯ, ಆಯುರ್ವೇದ ಧನ್ವಂತರಿ ಹಾಗೂ ಆಯುರ್ವೇದ ಕಾಲೇಜಿನ ಪ್ರೊಫೆಸರ್ ಆಗಿರುವ ಡಾಕ್ಟರ್ ರಾಘವೇಂದ್ರ ಪ್ರಸಾದ್ ಕಾರ್ಯಗಾರ ನಡೆಸಿಕೊಡಲಿದ್ದಾರೆ ಎಂದು ಸಂಘಟಕರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here