ಬೆಳ್ಳಿಪ್ಪಾಡಿ ಶಾಲೆಯಲ್ಲಿ 78 ನೇ ಸ್ವಾತಂತ್ರ್ಯ ಆಚರಣೆ

0


ಬೆಳ್ಳಿಪ್ಪಾಡಿ: ಬೆಳ್ಳಿಪ್ಪಾಡಿ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಡೆಸಲಾಯಿತು. ಧ್ವಜಾರೋಹಣವನ್ನು ಎಸ್ ಡಿಎಂಸಿ ಅಧ್ಯಕ್ಷ ವಾಸುದೇವ ಆಚಾರ್ಯ ನೆರವೇರಿಸಿದರು. ಮೆರವಣಿಗೆ ಬಳಿಕ ಸಭಾ ಕಾರ್ಯಕ್ರಮದಲ್ಲಿ ಭವ್ಶ ವಿ ಶೆಟ್ಟಿ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷೆ ಹಾಗೂ ಮಲ್ಲಿಕಾ ಎಸ್ ಆಳ್ವ ಅಂಗನವಾಡಿ ಕಾರ್ಯಕರ್ತೆ ಇವರ ಸಾಧನೆಗೆ ಗೌರವ ಸನ್ಮಾನದೊಂದಿಗೆ ಅಭಿನಂದಿಸಲಾಯಿತು. ಶೇಖರ ಪವಿತ್ರ ಪೂಜಾರಿ ಇವರನ್ನು ಸ್ಮರಿಸಿ ಶಾಲು ಹೊದಿಸಿ ಅಭಿನಂದಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ವೇದಿಕೆಯಲ್ಲಿದ್ದ ಗಣ್ಯರು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಗ್ರಾ. ಪಂ .ಸದಸ್ಶರಾದ ರಾಮಚಂದ್ರ ಪೂಜಾರಿ ಉಷಾ ಲಕ್ಷ್ಮಣ ಪೂಜಾರಿ ರಾಮಣ್ಣ ಗೌಡ ಗುಂಡೋಳೆ ಹಿರಿಯ ವಿದ್ಯಾರ್ಥಿ ಸಂಘದ ಅಧ್ಶಕ್ಷ ನೀಲಪ್ಪ ಗೌಡ ಬೊಳಂದೂರು ಪದ್ಮನಾಭ ರೆಂಜಾಜೆ ಹಿರಿಯರು ಮಾಜಿ ಎಸ್ ಡಿ ಎಂ ಸಿ ಅಧ್ಶಕ್ಷೆ ಅಂಗನವಾಡಿ ಕಾರ್ಯಕರ್ತೆ ಕೇಶವ ಭಂಡಾರಿ ಪ್ರಗತಿಪರ ಕೃಷಿಕ ಹಾಗು ಗ್ರಾ.ಅ.ಯೋ ಒಕ್ಕೂಟದ ಸದಸ್ಯರು ಪೋಷಕರು ಉಪಸ್ಥಿತರಿದ್ದರು.
ವಿದ್ಶಾರ್ಥಿಗಳು ಪ್ರಾರ್ಥಿಸಿ ಮುಖ್ಶಗುರು ಯಶೋದಾ ಎನ್ ಎಂ ಸ್ವಾಗತಿಸಿದರು. ಸಲೀನಾ ಸ.ಶಿ ಸನ್ಮಾನಿತರ ವ್ಶಕ್ತಿ ಪರಿಚಯ ವಾಚಿಸಿದರು. ಜೋಯಿಲಿನ್ ರೋಡಿಗ್ರಸ್ ಜಿ ಪಿ ಟಿ ಕಾರ್ಯಕ್ರಮ ನಿರೂಪಿಸಿದರು. ನಿಶ್ಮಿತಾ ಬಹುಮಾನ ಪಟ್ಟಿ ಓದಿ,ಸುಮಿತ್ರಾ ವಂದಿಸಿದರು. ಮಲ್ಲಿಕಾರ್ಜುನ್ ಹಡಗಲಿ ಜಿ ಪಿ ಟಿ ವೈಶಾಲಿ ಸಹಕರಿಸಿದರು.

LEAVE A REPLY

Please enter your comment!
Please enter your name here