ಚೆನ್ನಾವರ : ಬ್ರಹ್ಮಶ್ರೀ ನಾರಾಯಣ ಗುರುಜಯಂತಿ ,ರಕ್ಷಾ ಬಂಧನ

0

ಸವಣೂರು: ಬಿಜೆಪಿ ಬೂತ್ 70 ಮತ್ತು ಚೆನ್ನಾವರ ಉಳ್ಳಾಕುಲು ಶಾಖೆ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಜಯಂತಿ ಹಾಗೂ ರಕ್ಷಾ ಬಂಧನ ಚೆನ್ನಾವರ ಉಳ್ಳಾಕುಲು ದೈವಸ್ಥಾನದ ಬಳಿ ಆ.20ರಂದು  ನಡೆಯಿತು. ಸವಣೂರು ಗ್ರಾ.ಪಂ.ಸದಸ್ಯರಾದ ತಾರಾನಾಥ ಬೊಳಿಯಾಲ ಅವರು ದೀಪ ಬೆಳಗಿಸಿದರು. ದಿಲೀಪ್ ಕುಮಾರ್ ರಕ್ಷಾ ಬಂಧನದ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಬೂತ್ 70ರ ಅಧ್ಯಕ್ಷ , ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ, ಕಾರ್ಯದರ್ಶಿ ಪ್ರವೀಣ್ ಕುಮಾರ್, ಸುಳ್ಯ ಮಂಡಲ ಎಸ್.ಸಿ.ಮೋರ್ಚಾ ಕೋಶಾಧಿಕಾರಿ ಸತ್ಯಕುಮಾರ್ ಬಿ.ಎನ್,ಚೆನ್ನಾವರ ಶಾಖೆಯ ಮುಖ್ಯ ಶಿಕ್ಷಕ ಧೀರಜ್ ರೈ,ಯುವಶಕ್ತಿ ಬಳಗದ ನಂದ ಕುಮಾರ್, ನಿತೇಶ್ ಮಡಿವಾಳ, ದೀಕ್ಷಿತ್ ಚೆನ್ನಾವರ, ದೀಕ್ಷಿತ್ ಬೇರಿಕೆ,ಸುರೇಶ್ ಬಂಬಿಲದೋಳ, ಶ್ರೀಧರ ಕೋರಿಕ್ಕಾರು,ಸುನೀಲ್ ಚೆನ್ನಾವರ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here