ಸವಣೂರು ವರಾಹ ಮೆಡಿಕಲ್, ಸ್ಪೆಷಾಲಿಟಿ ಕ್ಲಿನಿಕ್ & ಲ್ಯಾಬ್‌ನಲ್ಲಿ ಡಾ.ಸ್ವಾತಿ ಆರ್ ಭಟ್ ಪ್ರತೀ ದಿನ ,ಡಾ.ರಶೀಕ್ ಪಿ.ಮೊಹಮ್ಮದ್ ಪ್ರತೀ ಶುಕ್ರವಾರ ಲಭ್ಯ

0

ಸವಣೂರು : ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸ್ವಾಮಿ ವಿವೇಕಾನಂದ ಸಹಕಾರಿ ಸೌಧದಲ್ಲಿರುವ ವರಾಹ ಮೆಡಿಕಲ್, ಸ್ಪೆಷಾಲಿಟಿ ಕ್ಲಿನಿಕ್ & ಲ್ಯಾಬ್‌ನಲ್ಲಿ ಮಧುಮೇಯ ,ರಕ್ತದೊತ್ತಡ ಹಾಗೂ ಥೈರಾಯಿಡ್ ಜನರಲ್ ಮೆಡಿಸಿನ್ ತಜ್ಞೆ ಡಾ.ಸ್ವಾತಿ ಆರ್ ಭಟ್ ಅವರು ಪ್ರತೀ ದಿನ ಮಧ್ಯಾಹ್ನ 2.30ರಿಂದ ಸಂಜೆ 4 ರವರೆಗೆ ಲಭ್ಯವಿದ್ದಾರೆ.

ಸ್ಪೋರ್ಟ್ ಇಂಜುರಿ, ಕೀ ಹೋಲ್ ಸರ್ಜರಿ, ಜಾಯಿಂಟ್ ರಿಪ್ಲೇಸ್ಟೆಂಟ್, ಅರ್ಥರೈಟಿಸ್, ಬೆನ್ನುನೋವು, ಗಂಟುನೋವು, ಸೊಂಟನೋವು, ಸ್ಲಿಪ್ ಡಿಸ್ಕ್, ಸ್ಟಾಂಡಿಲೈಟಿಸ್, ಪ್ರೋಝನ್ ಶೋಲ್ಡರ್, ಅಪಘಾತದಿಂದ ಅಥವಾ ಇನ್ನಿತರ ಕಾರಣಗಳಿಂದ ಆಗುವ ಮೂಳೆ ಮುರಿತ, ಶೋಲ್ಡರ್ ಡಿಸ್ ಲೊಕೇಶನ್, ಟೆನ್ನಿಸ್ ಎಲ್ಲೋ, ಕೈ-ಕಾಲು-ಮೊಣಗಂಟು-ಭುಜ ನೋವು, ಸಂಧಿವಾತ, ಯೂರಿಕ್ ಆಸಿಡ್‌ನಿಂದ ಬರುವ ಸಮಸ್ಯೆ ಹಾಗೂ ಇನ್ನಿತರ ಎಲುಬು ಮತ್ತು ಕೀಲು ಸಂಬಂಧಿತ ಸಮಸ್ಯೆಗಳ ಚಿಕಿತ್ಸಾ ತಜ್ಞರಾಗಿರುವ ಡಾ.ರಶೀಕ್ ಪಿ.ಮೊಹಮ್ಮದ್ ಅವರು ಪ್ರತೀ ಶುಕ್ರವಾರ ಬೆಳಿಗ್ಗೆ 10ರಿಂದ 11.30ರ ತನಕ ಲಭ್ಯರಿರುತ್ತಾರೆ.

ಅಲ್ಲದೇ ಎಲ್ಲಾ ತರದ ಆಯುರ್ವೇದಿಕ್, ಆಲೋಪತಿ, ವೆಟರ್ನರಿ ಇತ್ಯಾದಿ ಎಲ್ಲಾ ಔಷಧಿಗಳು ದೊರೆಯುತ್ತದೆ ಹಾಗೂ ಎಲ್ಲಾ ರೀತಿಯ ರಕ್ತ ಪರೀಕ್ಷೆ ಮಾಡಲಾಗುವುದು ಎಂದು ಸಂಸ್ಥೆಯ ಮಾಲಕರಾದ ಪ್ರಕಾಶ್ ರಾಜ್ ನೂಜಾಜೆ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here