ಪುತ್ತೂರು: ಆರ್ಯಾಪು ಗ್ರಾಮದ ಮೇರ್ಲ ನಿವಾಸಿ ಪದ್ಮನಾಭ ಶೆಟ್ಟಿ (84) ವಯೋಸಹಜ ಅನಾರೋಗ್ಯದಿಂದ ಆ.24ರಂದು ನಿಧನ ಹೊಂದಿದ್ದಾರೆ.
ಮೃತರು ಪತ್ನಿ ಶೀಲಾ ಮಕ್ಕಳಾದ ಸುಜಾತ, ಉದಯ ಶೆಟ್ಟಿ ಮೇರ್ಲ, ಮಮತಾ ಪೆರ್ಲ, ಸೊಸೆ ಸುನಿತ ಶೆಟ್ಟಿ, ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.
ಪುತ್ತೂರು: ಆರ್ಯಾಪು ಗ್ರಾಮದ ಮೇರ್ಲ ನಿವಾಸಿ ಪದ್ಮನಾಭ ಶೆಟ್ಟಿ (84) ವಯೋಸಹಜ ಅನಾರೋಗ್ಯದಿಂದ ಆ.24ರಂದು ನಿಧನ ಹೊಂದಿದ್ದಾರೆ.
ಮೃತರು ಪತ್ನಿ ಶೀಲಾ ಮಕ್ಕಳಾದ ಸುಜಾತ, ಉದಯ ಶೆಟ್ಟಿ ಮೇರ್ಲ, ಮಮತಾ ಪೆರ್ಲ, ಸೊಸೆ ಸುನಿತ ಶೆಟ್ಟಿ, ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.