ಶುಭವಿವಾಹ :ಜಯಂತ-ವಿದುಷಿ ಶ್ರೀಲಕ್ಷ್ಮಿ

0

ಪುತ್ತೂರು: ಬೊಳುವಾರು ಪದ್ಮನಾಭ ಆಚಾರ್ಯರ ಪುತ್ರ ಜಯಂತ ಮತ್ತು ಬೀರಮಲೆ ಎಸ್. ಗೋಪಾಲಕೃಷ್ಣ ಆಚಾರ್ಯರ ಪುತ್ರಿ ವಿದುಷಿ ಶ್ರೀಲಕ್ಷ್ಮಿಯವರ ವಿವಾಹವು ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಸೆ.8ರಂದು ನಡೆಯಿತು.

LEAVE A REPLY

Please enter your comment!
Please enter your name here