ಮುಂಡೂರು: ಟಿ-ಸ್ಟೇನ್ ಕಂಪೆನಿಯಿಂದ ಕೃಷಿಕರಿಗೆ ಮಾಹಿತಿ ಕಾರ್ಯಾಗಾರ

0

ಪುತ್ತೂರು: ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಟಿ-ಸ್ಟೇನ್ ಕಂಪೆನಿ ಕೋಯಮುತ್ತೂರು (Coimbatore) ವತಿಯಿಂದ ಅಡಿಕೆ ಹಾಗೂ ಇತರ ಬೆಳೆಯಲ್ಲಿ ಸಮಗ್ರ ಕೃಷಿ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.

ಟಿ-ಸ್ಟೇನ್ ಕಂಪೆನಿಯ ಸೀನಿಯರ್ ಪ್ರೊಡಕ್ಟ್ ಮೆನೇಜರ್ ತೇಜ ಶಂಕರ್ ಬಿ.ಕೆ ಮಾಹಿತಿ ನೀಡಿದರು. ಟಿ-ಸ್ಟೇನ್ ಕಂಪೆನಿಯ ಮಂದಣ್ಣ, ಟಿ ಸುಬ್ರಹ್ಮಣ್ಯಂ, ಮುರಳಿ ಕೆ.ಡಿ, ಮೋಹನ್ ಕುಮಾರ್, ರಾಜೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here