ವಿವೇಕಾನಂದ ಶಿಶುಮಂದಿರದಲ್ಲಿ ಓಣಂ ಆಚರಣೆ

0

ಪುತ್ತೂರು: ವಾಮನರೂಪಿ ವಿಷ್ಣುವು ಬಲಿ ಚಕ್ರವರ್ತಿಗೆ ವರ್ಷದಲ್ಲಿ ಒಂದು ಬಾರಿ ಅವನು ಆಳುತ್ತಿದ್ದ ರಾಜ್ಯವನ್ನು ನೋಡಿ ಹೋಗುವ ವರವನ್ನು ನೀಡಿರುತ್ತಾರೆ. ಇದರ ಪ್ರತೀಕವಾಗಿ ಓಣಂ ಹಬ್ಬವನ್ನು ಆಚರಿಸುತ್ತಾರೆ. ಅಲ್ಲದೆ ಇದನ್ನು ಸುಗ್ಗಿ ಹಬ್ಬ ಎಂದು ಕೂಡ ಕರೆಯುತ್ತಾರೆ.

ಆ ಪ್ರಯುಕ್ತ ವಿವೇಕಾನಂದ ಶಿಶುಮಂದಿರದಲ್ಲಿ ಶಿಕ್ಷಕಿಯರೊಂದಿಗೆ ಮಕ್ಕಳು ಸೇರಿ ಬಣ್ಣ ಬಣ್ಣದ ಹೂಗಳಿಂದ ಪೂಕಳಂ ಮಾಡಿ ಓಣಂ ಹಬ್ಬವನ್ನು ಆಚರಿಸಲಾಯಿತು.

LEAVE A REPLY

Please enter your comment!
Please enter your name here