ಪುತ್ತೂರು:ಕೇನ್ಯ ಗ್ರಾಮದ ಪೆರುಂಬುಡ ತಿಮ್ಮಪ್ಪ ಗೌಡ ಕಾಯಂಬಾಡಿಯವರು(65 ವರ್ಷ) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.30ರಂದು ನಿಧನರಾದರು.
ಪ್ರಸ್ತುತ ಪುತ್ತೂರು ತಾಲೂಕಿನ ಸರ್ವೆಯಲ್ಲಿ ನೆಲೆಸಿದ್ದ ಅವರು ಪತ್ನಿ ಶೇಷಮ್ಮ, ಪುತ್ರರಾದ ವನೀಶ್, ನಿತೀಶ್, ವಿನೀಶ್, ಸೊಸೆ, ಮೊಮ್ಮಗಳು, ಕುಟುಂಬಸ್ಥರನ್ನು ಬಂಧುಮಿತ್ರರನ್ನು ಅಗಲಿದ್ದಾರೆ.