ಯುವ ಪ್ರೇರಣಾ ಕ್ರೀಡಾ ಮತ್ತು ಕಲಾಸಂಘ, ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಪುತ್ತೂರು: ಯುವ ಪ್ರೇರಣಾ ಕ್ರೀಡಾ ಮತ್ತು ಕಲಾ ಸಂಘ ಇದರ ಆಶ್ರಯದಲ್ಲಿ ಕ್ಯಾಂಪ್ಕೋ ಎಂಪ್ಲಾಯೀಸ್ ಯುನಿಯನ್ ಮತ್ತು ಸಿಸಿಎಫ್ ರಿಕ್ರಿಯೇಷನ್ ಸೆಂಟರ್ ಇದರ ಸಹಭಾಗಿತ್ವ ದೊಂದಿಗೆ ಅ.2 ರಂದು ಸ್ವಚ್ಛ ಭಾರತ್ ಕಾರ್ಯಕ್ರಮ ನಡೆಯಿತು.


ದರ್ಬೆ ಸರ್ಕಲ್ ನಿಂದ ಕ್ಯಾಂಪ್ಕೋ ನೌಕರರ ವಸತಿ ಸಮ್ಮುಚ್ಚಯ ಮರಿಲ್ ವರೆಗೆ ರಸ್ತೆಯ ಉದ್ದಕ್ಕೂ ಕಸ ಪ್ಲಾಸ್ಟಿಕ್ ಸಂಗ್ರಹಿಸುತ್ತಾ ಜಾಥಾ ಸಾಗಿತು.
ಮುಖ್ಯ ಅತಿಥಿಗಳಾಗಿ ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಸಿಸಿಎಫ್ ಎಂಪ್ಲಾಯೀಸ್ ರಿಕ್ರಿಯೇಷನ್ ಸೆಂಟರ್ ಅಧ್ಯಕ್ಷ ಪ್ರಶಾಂತ್ ಡಿ.ಎಸ್, ಕ್ಯಾಂಪ್ಕೋ ಎಂಪ್ಲಾಯೀಸ್ ಯುನಿಯನ್ HMS ಅಧ್ಯಕ್ಷ ಸಂತೋಷ್ ಭಟ್, ಯುವ ಪ್ರೇರಣಾ ಕ್ರೀಡಾ ಮತ್ತು ಕಲಾ ಸಂಘದ ಗೌರವ ಸಲಹೆಗಾರ ಅಬ್ದುಲ್ ಖಾದರ್ ಪುತ್ತೂರು ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here