ರಾಮಕುಂಜ ಗ್ರಾಮದ ಕೊಂಡ್ಯಾಡಿ ಸಂಪಾವತಿ ನಿಧನ

0

ಆಲಂಕಾರು: ರಾಮಕುಂಜ ಗ್ರಾಮದ ಕೊಂಡ್ಯಾಡಿ ಕೃಷ್ಣಪ್ಪ ಪೂಜಾರಿಯವರ ಧರ್ಮಪತ್ನಿ ಸಂಪಾವತಿ (57.ವ)ರವರು ಅಲ್ಪಕಾಲದ ಅಸೌಖ್ಯದಿಂದ ಅ.22 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತಿ ಕೃಷ್ಣಪ್ಪ ಪೂಜಾರಿ, ಮಗ ದೇವರಾಜ್,ಸೊಸೆ ಅಕ್ಷತಾ ,ಮಗಳು ಸೌಮ್ಯ,ಅಳಿಯ ಚಿದಾನಂದರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here