ಶುಭ ವಿವಾಹ-ಪ್ರಜ್ಞಾ- ಲೋಕೇಶ್ March 3, 2025 0 FacebookTwitterWhatsApp ನಿಡ್ಪಳ್ಳಿ: ಬೆಟ್ಟಂಪಾಡಿ ಗ್ರಾಮದ ಆನಡ್ಕ ಪ್ರೇಮಲತಾ ಜಯರಾಮ ರೈ ಯವರ ಪುತ್ರಿ ಪ್ರಜ್ಞಾ ಹಾಗೂ ಕೆಯ್ಯೂರು ಅಣಿಲೆ ರತ್ನಾವತಿ ತಿಮ್ಮಪ್ಪ ರೈಯವರ ಪುತ್ರ ಲೋಕೇಶ್ ಇವರ ವಿವಾಹ ಪುತ್ತೂರು ಕೊಂಬೆಟ್ಟು ಎಂ.ಸುಂದರ್ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಮಾ.2ರಂದು ನಡೆಯಿತು.