ಕೊಡಿನೀರು ಮಂಟಮೆ ಶಿರಾಡಿ ದೈವಸ್ಥಾನದ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು:ನರಿಮೊಗರು ಗ್ರಾಮದ ಕೊಡಿನೀರು ಮಂಟಮೆ ಕೈಪಂಗಳದಲ್ಲಿರುವ ಗ್ರಾಮದೈವ ಶ್ರೀಶಿರಾಡಿ ದೈವಸ್ಥಾನದಲ್ಲಿ ಎ.30 ಹಾಗೂ ಮೇ.1ರಂದು ನಡೆಯಲಿರುವ
ವರ್ಷಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆಯು ಮಾ.14ರಂದು ಬಿಡುಗಡೆಗೊಂಡಿತು.


ದೈವಸ್ಥಾನದ ಗೌರವಾಧ್ಯಕ್ಷ ಯತಿರಾಜ್ ಜೈನ್ ಕೈಪಂಗಳಗುತ್ತು, ಅಧ್ಯಕ್ಷ ಎ.ವಿ ನಾರಾಯಣ ಅಲುಂಬುಡ, ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಖಜಾಂಚಿ ಕೆ.ಗುರುಪ್ರಸಾದ್ ಆಳ್ವ, ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here