ಕೆದಿಲ ನಿವಾಸಿ ಸುದರ್ಶನ್ ಕುದುಂಬ್ಲಾಡಿ ನಿಧನ

0

ಪುತ್ತೂರು: ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸುದರ್ಶನ್ ಆಚಾರ್ಯ ಕೆದಂಬಾಡಿ ಹೃದಯಾಘಾತದಿಂದ ಮೇ.20 ರಂದು ನಿಧನರಾದರು.

ಸುದರ್ಶನ್ ಆಚಾರ್ಯ ಕೆದಿಲ ನಿವಾಸಿಯಾಗಿದ್ದು, ಕೃಷಿಕರಾಗಿದ್ದರು.

ಮೃತರು ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here