ಲಕ್ಷ್ಮಣ ಗೌಡ ಮಳುವೇಳು ನಿಧನ

0

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಮಳುವೇಳು ನಿವಾಸಿ ಪ್ರಗತಿಪರ ಕೃಷಿಕರಾದ ಮಳುವೇಳು ಲಕ್ಷ್ಮಣ ಗೌಡ (63ವ) ರವರು ಹೃದಯಾಘಾತದಿಂದ ಜೂ.18ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಸುಧಾ, ಪುತ್ರ ಸುಮಂತ್ ಮತ್ತು ಐವರು ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here