ಕೌಡಿಚ್ಚಾರಿನಲ್ಲಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ್ ದಿನಾಚರಣೆ

0

ಅರಿಯಡ್ಕ: ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ ಬಲಿದಾನ್ ದಿನಾಚರಣೆಯನ್ನು ಜೂ.23 ರಂದು ಕೌಡಿಚ್ಚಾರಿನಲ್ಲಿ ಆಚರಿಸಲಾಯಿತು.ಪ್ರಸಾದ್ ರೈ‌ ಅಂಕೊತ್ತಿಮಾರು ಶ್ಯಾಮ ಪ್ರಸಾದ್ ಮುಖರ್ಜಿಯವರ ಬಲಿದಾನ್ ದಿನಾಚರಣೆಯ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ‌ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ನೆಟ್ಟಣಿಗೆ ಮೂಡ್ನೂರು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ, ತಾಲೂಕು ಎಸ್ಸಿ ಮೋರ್ಛಾ ಅಧ್ಯಕ್ಷ ಲೋಹಿತ್ ಅಮ್ಚಿನಡ್ಕ, ಪುತ್ತೂರು ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಸೌಮ್ಯ ಬಾಲಸುಬ್ರಹ್ಮಣ್ಯ, ತಾಲೂಕು ಮಹಿಳಾ ಮೋರ್ಛಾದ ಕಾರ್ಯದರ್ಶಿ ಚಿತ್ರಾ ಪ್ರಸಾದ್ ರೈ, ಉಪಾಧ್ಯಕ್ಷೆ ಭಾರತಿ ವಸಂತ್ ಕೌಡಿಚ್ಚಾರು, ಮಾಡ್ನೂರ್ ಶಕ್ತಿ ಕೇಂದ್ರದ ಅಧ್ಯಕ್ಷ ನಾರಾಯಣ ಆಚಾರ್ಯ ಮಳಿ ,ಬೂತ್ ಅಧ್ಯಕ್ಷರಾದ ಪ್ರಸಾದ್ ಮಜ್ಜಾರಡ್ಕ, ವಿಶ್ವನಾಥ ಗೌಡ ಕನ್ನಯ, ರಮೇಶ್ ನಿಧಿಮುಂಡ, ಪ್ರವೀಣ್ ರೈ ಪಣೆಕ್ಕಳ, ನವೀನ್ ಪಟ್ಟಾಜೆ, ಕುಶಾಲಪ್ಪ ಬದಿಯಡ್ಕ, ಪ್ರಜ್ವಲ್ ಕೆರೆ ಮಾರು, ಪಂಚಾಯತ್ ಸದಸ್ಯರಾದ ಹರೀಶ್ ರೈ ಜಾರತ್ತಾರು, ರಾಜೇಶ್ ಮಣಿಯಾಣಿ ತ್ಯಾಗರಾಜೆ,ನಾರಾಯಣ ನಾಯ್ಕ ಚಾಕೋಟೆ, ರೇಣುಕಾ ಸತೀಶ್ ಕರ್ಕೇರಾ, ಉಷಾರೇಖಾ ರೈ ಕೊಳ್ಳಾಜೆ, ಪುಷ್ಪಲತಾ ಮರತ್ತಮೂಲೆ, ಸಾವಿತ್ರಿ ಪೊನ್ನೆತ್ತಳ್ಕ ,ಅನಿತಾ ಆಚಾರಿಮೂಲೆ, ಹೇಮಾವತಿ ಚಾಕೋಟೆ, ಕುಂಬ್ರ ಸಿ.ಎ ಬ್ಯಾಂಕಿನ ನಿರ್ದೇಶಕ‌ ಉಮೇಶ್ ಗೌಡ ಕನ್ನಯ, ಮತ್ತು ವಸಂತ ಕುಮಾರ್ ಕೌಡಿಚ್ಚಾರು,ಸಚಿನ್ ಪಾಪೆ ಮಜಲು, ತಿಲಕ್ ರೈ ಕುತ್ಯಾಡಿ,ಸೂರಪ್ಪ ಶೇಖಮಲೆ, ಹರಿಪ್ರಸಾದ್ ಮಾಯಿಲಕೊಚ್ಚಿ, ರವೀಂದ್ರನಾಥ ಗೌಡ, ಜಗದೀಶ ನಾಯ್ಕ ಬೇಂಗತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು. ಅರಿಯಡ್ಕ ಶಕ್ತಿ ಕೇಂದ್ರದ ಅಧ್ಯಕ್ಷ ಯುವರಾಜ ಪೂಂಜ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here