ಕುಂಬ್ರ ನಿವಾಸಿ ಸತೀಶ್‌ ಕುಮಾರ್‌ ಹೃದಯಘಾತದಿಂದ ಬೆಂಗಳೂರಿನಲ್ಲಿ ನಿಧನ

0

ಪುತ್ತೂರು: ಮಲ್ನಾಡ್ ಇನ್ಪೋಟೆಕ್‌ ಸ್ಟೇಟ್‌ ಕೋ ಆರ್ಡಿನೇಟರ್‌, ಮಾಜಿ ಪಿಸಿಎನ್ ಕೇಬಲ್‌ ನೆಟ್ವರ್ಕ್‌ ಪಾಟ್ನರ್‌‌, ಕುಂಬ್ರ ನಿವಾಸಿ ಸತೀಶ್‌ ಕುಮಾರ್‌ ಅವರು (56.ವ) ಜೂ.25ರ ಮಧ್ಯಾಹ್ನ ಹೃದಯಘಾತದಿಂದಾಗಿ ಬೆಂಗಳೂರಿನಲ್ಲಿ ನಿಧನರಾದರು.

ಮೃತರು ತಾಯಿ,ಮಕ್ಕಳಾದ ಅನಿರುದ್ದ್‌ ,ಅನುರಾಗ್ ಮತ್ತು‌ ಅಣ್ಣ ಬೆಂಗಳೂರಿನ ಹೊಟೇಲ್‌ ಉದ್ಯಮಿ ಹರೀಶ್‌,ತಮ್ಮ ರಿಪಬ್ಲಿಕ್ ಟಿ.ವಿ ಚಾನಲ್‌ ನಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜೇಶ್‌ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here