ಶಾಂತಿನಗರ ಅಂಗನವಾಡಿಗೆ ಜಾರುಬಂಡಿ ಕೊಡುಗೆ September 25, 2025 0 FacebookTwitterWhatsApp ನೆಲ್ಯಾಡಿ: ಆದರ್ಶ ಯುವಕ ಮಂಡಲ ಶಾಂತಿನಗರ-ಗೋಳಿತ್ತೊಟ್ಟು ಇದರ ವತಿಯಿಂದ ಶಾಂತಿನಗರ ಅಂಗನವಾಡಿ ಕೇಂದ್ರಕ್ಕೆ ಜಾರುಬಂಡಿ ಕೊಡುಗೆಯಾಗಿ ನೀಡಲಾಯಿತು.ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರು, ಆದರ್ಶ ಯುವಕ ಮಂಡಲದ ಅಧ್ಯಕ್ಷರು, ಸದಸ್ಯರು, ಪೋಷಕರು ಉಪಸ್ಥಿತರಿದ್ದರು.