ಮುಂಡೂರು: ಸಿಡಿಲು ಬಡಿದು ಕೃಷಿ ತೋಟಕ್ಕೆ ಹಾನಿ

0

ಪುತ್ತೂರು: ಸಿಡಿಲು ಬಡಿದು ಕೃಷಿ ತೋಟಕ್ಕೆ ಹಾನಿಯಾದ ಘಟನೆ ಮುಂಡೂರು ಗ್ರಾಮದ ಅಂಬಟದಲ್ಲಿ ನಡೆದಿದೆ.

ಅಂಬಟ ನಿವಾಸಿ, ಮುಂಡೂರು ಗ್ರಾ.ಪಂ ಸದಸ್ಯ ಉಮೇಶ್ ಗೌಡ ಅಂಬಟ ಎಂಬವರಿಗೆ ಸೇರಿದ ತೋಟಕ್ಕೆ ಸಿಡಿಲು ಬಡಿದ ಪರಿಣಾಮ 10 ಅಡಿಕೆ ಗಿಡ, ಬಾಳೆ ಗಿಡಗಳಿಗೆ ಹಾನಿಯಾಗಿದೆ.

LEAVE A REPLY

Please enter your comment!
Please enter your name here