ನೆರಿಯ ಗ್ರಾಮದ ನೆಕ್ಕರೆ ನಿವಾಸಿ ಚಿದಾಂಬರ ಅವರ ಮಗ ಧೀರಜ್ ನಾಪತ್ತೆಯಾದ ಪ್ರಕರಣ ವರದಿಯಾಗಿದೆ.
ನ.4 ರಂದು ಬೆಳಾಲು ಗ್ರಾಮದ ಗೆಳೆಯನ ಜೊತೆಗೆ ಅಡಿಕೆ ಎಕ್ಕಲು ಹೋಗಿದ್ದು ಆತ 3 ದಿನ ಕಳೆದರು ಮನೆಗೆ ಬಂದಿಲ್ಲ ಎಂದು ಮನೆಯವರು ಧರ್ಮಸ್ಧಳ ಪೋಲೀಸ್ ಠಾಣೆಗೆ ದೂರು ನೀಡಿದ್ದರೆ.
ನೆರಿಯ ಗ್ರಾಮದ ನೆಕ್ಕರೆ ನಿವಾಸಿ ಚಿದಾಂಬರ ಅವರ ಮಗ ಧೀರಜ್ ನಾಪತ್ತೆಯಾದ ಪ್ರಕರಣ ವರದಿಯಾಗಿದೆ.
ನ.4 ರಂದು ಬೆಳಾಲು ಗ್ರಾಮದ ಗೆಳೆಯನ ಜೊತೆಗೆ ಅಡಿಕೆ ಎಕ್ಕಲು ಹೋಗಿದ್ದು ಆತ 3 ದಿನ ಕಳೆದರು ಮನೆಗೆ ಬಂದಿಲ್ಲ ಎಂದು ಮನೆಯವರು ಧರ್ಮಸ್ಧಳ ಪೋಲೀಸ್ ಠಾಣೆಗೆ ದೂರು ನೀಡಿದ್ದರೆ.