ಎಚ್ಚರದಿಂದಿರಲು ಸುಳ್ಯ ಪೊಲೀಸರಿಂದ ಸೂಚನೆ
ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಅರ್ಚಕರ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳರ ತಂಡವೊಂದು ಮನೆಯಿಂದ ಚಿನ್ನವನ್ನು ಲೂಟಿ ಮಾಡುವ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ.
ಎಚ್ಚರದಿಂದಿರಲು ಸುಳ್ಯ ಪೊಲೀಸರಿಂದ ಸೂಚನೆ
ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಅರ್ಚಕರ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳರ ತಂಡವೊಂದು ಮನೆಯಿಂದ ಚಿನ್ನವನ್ನು ಲೂಟಿ ಮಾಡುವ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ.