ಉದಯವಾಣಿ ಪತ್ರಿಕೆಯು ಆಯೋಜಿಸಿದ ಮನೆಮನೆಯಲ್ಲಿ ಯಶೋಧ ಕೃಷ್ಣ ಫೋಟೋ ಸ್ಪರ್ಧೆ -2022 ಇದರಲ್ಲಿ ಸುಳ್ಯ ತಾಲ್ಲೂಕು ಮಟ್ಟದ ಮೆಚ್ಚುಗೆ ಪ್ರಶಸ್ತಿಯನ್ನು ನಿನಾದ್ ಮೂರ್ತಿ ಕೆ.ವಿ.ಹಾಗೂ ಪೂಜಾ ಶ್ರೀ ವಿತೇಶ್ ಕೋಡಿ ಪಡೆದುಕೊಂಡಿದ್ದಾರೆ.
ಹಾಗೂ ಗೋಕುಲಂ ಮಕ್ಕಳ ಸಿದ್ಧ ಉಡುಪುಗಳ ಮಳಿಗೆ ಮತ್ತು ರಂಗ ಮಯೂರಿ ಕಲಾಶಾಲೆ ( ರಿ) ಸುಳ್ಯ ಆಯೋಜಿಸಿದ ಯಶೋದಾ ಕೃಷ್ಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದು ಪ್ರಶಸ್ತಿ ಲಭಿಸಿದೆ.
ಪೂಜಾಶ್ರೀಯವರು ಮರ್ಕಂಜದ ಕೋಡಿಮನೆ ವಿತೇಶ್ ರವರ ಪತ್ನಿ. ಸುದ್ದಿ ಚಾನೆಲ್ ನ ಉದ್ಯೋಗಿಯಾಗಿದ್ದಾರೆ.