ಬಡಗನ್ನೂರುಃ ಸ್ವಾಮಿ ಕೊರಗಜ್ಜ ಕ್ಷೇತ್ರ ಶಬರಿನಗರ ಸುಳ್ಯಪದವು ಇಲ್ಲಿ ಏ 14 ಸಂಕ್ರಮಣ ಅಂಗವಾಗಿ ಸಂಜೆ ಗಂ 6.ರಿಂದ ಅಗೇಲು ಸೇವೆ ಬಳಿಕ ಸ್ವಾಮಿ ಕೊರಗಜ್ಜ ಬಾಲ ಯಕ್ಷಗಾನ ಸಂಘ ಶಬರಿನಗರ ಇದರ ಸದಸ್ಯರಿಂದ ಮೀನಾಕ್ಷಿ ಕಲ್ಯಾಣ ಹಾಗೂ ಊರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಸುದನ್ವಾರ್ಜುನಾ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಲಿರುವುದು ಭಕ್ತಾಧಿಗಳು ಹಾಗೂ ಕಲಾಬಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಾಶಸ್ವಿಗೊಳಿಸುವಂತೆ ಸ್ವಾಮಿ ಕೊರಗಜ್ಜ ಕ್ಷೇತ್ರದ ಅಧ್ಯಕ್ಷ ಹಾಗೂ ಸರ್ವಸದಸ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.