ಶುಭವಿವಾಹ ; ರಮೇಶ(ಜಗದೀಶ)-ಅಕ್ಷತ

0


ಕಡಬ ತಾಲೂಕು ಕೊಯಿಲ ಗ್ರಾಮದ ನಡುಗುಡ್ಡೆ ಸುಂದರ ಆಚಾರ್ಯರವರ ಪುತ್ರ ರಮೇಶ(ಜಗದೀಶ) ಹಾಗೂ ಕಡಬ ತಾಲೂಕು ಕೊಯಿಲ ಗ್ರಾಮದ ಕಾಯರಟ್ಟ ಕೇಶವ ಆಚಾರ್ಯರವರ ಪುತ್ರಿ ಅಕ್ಷತರವರ ವಿವಾಹ ಎ.25ರಂದು ರಾಮಕುಂಜ ಶ್ರೀರಾಮಕುಂಜೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆಯಿತು.

 

LEAVE A REPLY

Please enter your comment!
Please enter your name here