ಕಡಬ ತಾಲೂಕು ಕೊಯಿಲ ಗ್ರಾಮದ ನಡುಗುಡ್ಡೆ ಸುಂದರ ಆಚಾರ್ಯರವರ ಪುತ್ರ ರಮೇಶ(ಜಗದೀಶ) ಹಾಗೂ ಕಡಬ ತಾಲೂಕು ಕೊಯಿಲ ಗ್ರಾಮದ ಕಾಯರಟ್ಟ ಕೇಶವ ಆಚಾರ್ಯರವರ ಪುತ್ರಿ ಅಕ್ಷತರವರ ವಿವಾಹ ಎ.25ರಂದು ರಾಮಕುಂಜ ಶ್ರೀರಾಮಕುಂಜೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕಡಬ ತಾಲೂಕು ಕೊಯಿಲ ಗ್ರಾಮದ ನಡುಗುಡ್ಡೆ ಸುಂದರ ಆಚಾರ್ಯರವರ ಪುತ್ರ ರಮೇಶ(ಜಗದೀಶ) ಹಾಗೂ ಕಡಬ ತಾಲೂಕು ಕೊಯಿಲ ಗ್ರಾಮದ ಕಾಯರಟ್ಟ ಕೇಶವ ಆಚಾರ್ಯರವರ ಪುತ್ರಿ ಅಕ್ಷತರವರ ವಿವಾಹ ಎ.25ರಂದು ರಾಮಕುಂಜ ಶ್ರೀರಾಮಕುಂಜೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆಯಿತು.