ಪುತ್ತೂರು: ಐಎಂಎ-ಕೆಎಸ್ಬಿ ಡಾಕ್ಟರ್ಸ್ ಡೇ ಪ್ರಶಸ್ತಿ ಪುರಸ್ಕೃತ ಡಾ.ಎಂ.ಕೆ ಪ್ರಸಾದ್ರವರನ್ನು ಮುಂಡೂರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರಮುಖರಾದ ಉಮೇಶ್ ಗೌಡ ಅಂಬಟ, ರಮೇಶ್ ಗೌಡ ಪಜಿಮಣ್ಣು, ವಾಸುದೇವ ಸಾಲ್ಯಾನ್, ಪದ್ಮಯ್ಯ ಗೌಡ ಕಡ್ಯ ಮೊದಲಾದವರು ಸನ್ಮಾನಿಸಿದರು.
ಪುತ್ತೂರು: ಐಎಂಎ-ಕೆಎಸ್ಬಿ ಡಾಕ್ಟರ್ಸ್ ಡೇ ಪ್ರಶಸ್ತಿ ಪುರಸ್ಕೃತ ಡಾ.ಎಂ.ಕೆ ಪ್ರಸಾದ್ರವರನ್ನು ಮುಂಡೂರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರಮುಖರಾದ ಉಮೇಶ್ ಗೌಡ ಅಂಬಟ, ರಮೇಶ್ ಗೌಡ ಪಜಿಮಣ್ಣು, ವಾಸುದೇವ ಸಾಲ್ಯಾನ್, ಪದ್ಮಯ್ಯ ಗೌಡ ಕಡ್ಯ ಮೊದಲಾದವರು ಸನ್ಮಾನಿಸಿದರು.