ಕಾಣಿಯೂರು: ಪುಣ್ಚತ್ತಾರು ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬ ದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆಯು ನಡೆಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವೆಂಕಟ್ರಮಣ ಆಚಾರ್ಯ ಕರಿಮಜಲು, ಗೌರವ ಸಲಹೆಗಾರರಾದ ಡಾ| ದೇವಿಪ್ರಸಾದ್ ಕಾನತ್ತೂರ್, ಗಣೇಶ್ ಉದನಡ್ಕ, ಅಧ್ಯಕ್ಷರಾದ ಶೇಷಪ್ಪ ಗೌಡ ಬೆದ್ರಂಗಳ, ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಕೋಶಾಧಿಕಾರಿ ಭವಿಷ್ ಕರಿಮಜಲು, ಜತೆ ಕಾರ್ಯದರ್ಶಿ ಮೋಹನ್ ಕರಿಮಜಲು, ಸಂಜೀವ ರೈ ಪೈಕ, ವಾಸುದೇವ ಆಚಾರ್ಯ, ವಿಶ್ವನಾಥ ರೈ ಮಾಳ, ಜನಾರ್ದನ ಆಚಾರ್ಯ, ಕೃಷ್ಣ ಆಚಾರ್ಯ, ಹರೀಶ್ ಬಿರ್ನೇಲು, ಜಯರಾಮ ಎನ್, ವಿಠಲ ಗೌಡ ನಿಡ್ಡಾಜೆ, ಸಂತೋಷ್ ಕುಮಾರ್ ಶೆಟ್ಟಿ, ಲೋಲಾಕ್ಷ ಸುಳ್ಯ, ಪರಮೇಶ್ವರ ಗೌಡ, ಮಾಯಿಲಪ್ಪ ಗೌಡ, ಸಚಿನ್ ಬೇಂಗಡ್ಕ, ಕುಲಕೀರ್ತಿ ಉಪ್ಪಡ್ಕ, ಗಂಗಾಧರ ಉಪ್ಪಡ್ಕ, ಪರಮೇಶ್ವರ, ಸತೀಶ್, ರಾಜೇಶ್, ಪ್ರಮೋದ್, ರಾಕೇಶ್, ದಿನೇಶ್ ಪೈಕ, ಜನಾರ್ದನ ಗೌಡ ಮಲೆಕೆರ್ಚಿ, ಪ್ರಶಾಂತ್ ಬಾರೆತ್ತಡಿ, ಮಾಧವ ಕಲ್ಪಡ ಮತ್ತೀತರರು ಉಪಸ್ಥಿತರಿದ್ದರು.
ಶ್ರದ್ದಾಂಜಲಿ: ಇತ್ತೀಚೆಗೆ ನಿಧನರಾದ ಪುಣ್ಚತ್ತಾರು ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬ ದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಜತೆ ಕಾರ್ಯದರ್ಶಿ ಲಕ್ಷ್ಮಣ ಗೌಡ ಬೆದ್ರಂಗಳರವರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.