ಪುತ್ತೂರು : 2021-22ನೇ ಸಾಲಿನ ಎಸ್ಎಸ್ಎಲ್ಸಿ ಸಿಬಿಎಸ್ಸಿ ಪರೀಕ್ಷೆಯಲ್ಲಿ ಕಾರ್ಕಳ ಪ್ರಕೃತಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವಿದ್ಯಾರ್ಥಿ ಮಹಾಪದ್ಮ ಜೈನ್ರವರು ಶೇ.87.8 ಪಡೆದು ಮೂರನೇ ರಾಂಕ್ ಗಳಿಸಿರುತ್ತಾರೆ. ಇವರು ಗೋಳಿತೊಟ್ಟು ಗ್ರಾಮದ ಅರಹಂತ ಬೈಲು ದೇವಪಾಲ ಜೈನ ಹಾಗೂ ರೋಹಿಣಿ ದಂಪತಿ ಪುತ್ರ.
ಪುತ್ತೂರು : 2021-22ನೇ ಸಾಲಿನ ಎಸ್ಎಸ್ಎಲ್ಸಿ ಸಿಬಿಎಸ್ಸಿ ಪರೀಕ್ಷೆಯಲ್ಲಿ ಕಾರ್ಕಳ ಪ್ರಕೃತಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವಿದ್ಯಾರ್ಥಿ ಮಹಾಪದ್ಮ ಜೈನ್ರವರು ಶೇ.87.8 ಪಡೆದು ಮೂರನೇ ರಾಂಕ್ ಗಳಿಸಿರುತ್ತಾರೆ. ಇವರು ಗೋಳಿತೊಟ್ಟು ಗ್ರಾಮದ ಅರಹಂತ ಬೈಲು ದೇವಪಾಲ ಜೈನ ಹಾಗೂ ರೋಹಿಣಿ ದಂಪತಿ ಪುತ್ರ.